ಕರ್ನಾಟಕವು ಒಂದು ಕೃಷಿ ಪ್ರಧಾನ ರಾಜ್ಯವೆಂದು ನಿಮಗೆ ಗೊತ್ತು. ಕರ್ನಾಟಕ ಸರ್ಕಾರವು ತಮ್ಮ ಕೃಷಿಗಾಗಿ ವಾರ್ಷಿಕ ಮಳೆಯನ್ನೇ ಅವಲಂಬಿಸಿರುವ ಒಣಭೂಮಿ ರೈತರಿಗಾಗಿ ಪ್ರತ್ಯೇಕವಾಗಿ ಕೃಷಿ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಶೇಕಡಾ 68 ಕ್ಕಿಂತ ಹೆಚ್ಚು ರೈತರು ಮಳೆಯ ಆಧಾರಿತರಾಗಿರುವುದರಿಂದ, ಆ ಒಣ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಡೆಸಲು ತೊಂದರೆ ಯಾಗುತ್ತಿರುವುದರಿಂದ ಸುಸ್ಥಿರ ಕೃಷಿಗೆ ನೀರಾವರಿಯನ್ನು ಖಚಿತಪಡಿಸಿಕೊಳ್ಳಲು, ಕೃಷಿ ಭಾಗ್ಯ ಯೋಜನೆಯನ್ನು ಪ್ರಾರಂಭಿಸಲಾಯಿತು.
ಕೃಷಿ ಭಾಗ್ಯ ಯೋಜನೆ ಎಂದರೇನು ತಿಳಿಯೋಣ:-
ಕೃಷಿ ಭಾಗ್ಯ ಯೋಜನೆಯ ಉದ್ದೇಶ:-
ಕೃಷಿ ಭಾಗ್ಯ ಯೋಜನೆಯ ಲಾಭಗಳು:-
- ಮಳೆ ನೀರನ್ನು ಸಂಗ್ರಹಿಸಲು ಕೃಷಿ ಹೊಂಡವನ್ನು ನಿರ್ಮಿಸುವುದು.
- ನೀರನ್ನು ಬತ್ತು ಹೋಗದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಹೊದಿಸುವುದು.
- ಕೃಷಿ ಹೊಂಡದಿಂದ ನೀರನ್ನು ಮೇಲೆ ಏತಲ್ಲೂ ಡೀಸೆಲ್ ಪಂಪ್ ಸೆಟ್ ಅನ್ನು ಒದಗಿಸಲಾಗುತ್ತದೆ.
- ನೀರನ್ನು ಬೆಳೆಗೆ ಹಾಯಿಸಲು ಹನಿ ಅಥವಾ ತುಂತುರು ನೀರಾವರಿ ಒದಗಿಸುತ್ತದೆ.
- ಕೃಷಿ ಹೊಂಡದ ಸುತ್ತ ನೆರಳು ನೀಡುತ್ತದೆ.(shade net )
ಕೃಷಿ ಭಾಗ್ಯ ಯೋಜನೆ ಅರ್ಹತಾ ಮಾನದಂಡಗಳು(Eligibility):-
- ದಕ್ಷಿಣ ಕನ್ನಡದ ಕೃಷಿ ಇಲಾಖೆಯ ಪ್ರಕಾರ, 1-ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನು ಹೊಂದಿರುವ ರೈತರು ಯೋಜನೆಯ ಲಾಭವನ್ನು ಪಡೆಯಲು ಅನ್ವಯಿಸಬಹುದು.
- ಕಳೆದ ಮೂರು ವರ್ಷಗಳಲ್ಲಿ ಪಂಪ್ ಸೆಟ್ ಮತ್ತು ಹನಿ ನೀರಾವರಿ ವ್ಯವಸ್ಥೆಗೆ ಸಬ್ಸಿಡಿ ಪಡೆದಿರುವ ರೈತರು ಈಗ ಅವರಿಗೆ ನಿಧಿಗೆ ಅರ್ಹರಲ್ಲ. ಆದಾಗ್ಯೂ, ಕೃಷಿ ಹೊಂಡಗಳಿಗೆ ಹಣವನ್ನು ಪಡೆಯಬಹುದು.
ಕೃಷಿ ಹೊಂಡ ನಿರ್ಮಾಣ:-
- ರೈತರು ಸ್ವಂತ ಕೃಷಿ ಹೊಂಡವನ್ನು ನಿರ್ಮಿಸಿಕೊಳ್ಳಬಹುದು. ಸಂಪೂರ್ಣ ಸಹಾಯಧನವನ್ನು ರೈತರ ಖಾತೆಗೆ ವರ್ಗಾಯಿಸಲಾಗುವುದು.
- ಜೆ. ಸಿ. ಬಿ ಮೂಲಕ ಕೃಷಿ ಹೊಂಡ ನಿರ್ಮಿಸುವುದು. ರೈತರು ಆಯ್ಕೆ ಮಾಡಿರುವ ಜೆಸಿಬಿ ಮಾಲೀಕರ ಮೂಲಕ ಕೃಷಿ ಹೊಂಡ ನಿರ್ಮಿಸಿದಲ್ಲಿ. ಸ್ಥಳೀಯ ಅಧಿಕಾರಿಗಳ ತಪಾಸಣೆ ನಂತರ ಜೆಸಿಬಿ ಮಾಲೀಕರಿಗೆ ಸಹಾಯಧನವನ್ನು ವರ್ಗಾಯಿಸಲಾಗುವುದು .
- ಕೃಷಿ ಹೊಂಡವನ್ನು ಅನುಮೋದಿತ ಸಂಸ್ಥೆ ಗಳಿಂದ ನಿರ್ಮಿಸುವುದು. ರೈತರು ಆಯ್ಕೆ ಮಾಡಿರುವ ಸಂಸ್ಥೆಗಳು ಹೊಂಡವನ್ನು ನಿರ್ಮಿಸಿದಾಗ ಸ್ಥಳೀಯ ಅಧಿಕಾರಿಗಳು ತಪಾಸನೆ ಮಾಡಿದ ನಂತರ ಸಂಸ್ಥೆಗಳಿಗೆ ಸಹಾಯಧನವನ್ನು ವರ್ಗಾಯಿಸಲಾಗುವುದು.
ಕೃಷಿ ಭಾಗ್ಯ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು(Apply):-
Important Links:-
ಕೃಷಿ ಭಾಗ್ಯ ಯೋಜನೆಯ FAQ's:-
- ಈ ಯೋಜನೆ ಪ್ರಾರಂಭಿಸಿದ ವರ್ಷ ಯಾವುದು?
- ಈ ಯೋಜನೆಗೆ ಅಗತ್ಯವಿರುವ ದಾಖಲೆಗಳು ಯಾವುವು?
- ಈ ಯೋಜನೆಯ ಗುರಿ ಏನು?
- ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?
Sir e yojane tumba help madide
ReplyDelete